

12th December 2024

ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ
ಶ್ರೀ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಪೌರಾಣಿಕ ಬಯಲು ನಾಟಕ ಪ್ರಧರ್ಶನ
ಬಳ್ಳಾರಿ ಡಿ ೧೨. ಜಿಲ್ಲೆಯ ಸಿರುಗುಪ್ಪ ತಾಲೂಕಿನ ೬೪-ಹಳೆಕೋಟೆ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ತಾತನವರ ಜಾತ್ರೆಯ ಅಂಗವಾಗಿ ನಡೆದ "ಪಾಂಡುವಿಜಯ ಅರ್ಥಾತ್ ಕೀಚಕನ ವಧೆ" ಎಂಬ ಪೌರಾಣಿಕ ಬಯಲು ನಾಟಕ ಕಾರ್ಯಕ್ರಮದ ಉದ್ಘಾಟಕರಾಗಿ ಬಿಜೆಪಿ ಯುವಮೋರ್ಚ ಜಿಲ್ಲಾಧ್ಯಕ್ಷರಾಗಿ ಭಾಗವಹಿಸಿ, ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಶೇಖಪ್ಪ , ಈರಣ್ಣ, ಶಂಕ್ರಪ್ಪ, ವೆಂಕಟೇಶ, ಕಾಕೇರ್ ಬಸಪ್ಪ, ವೆಂಕಟೇಶ್, ಗಾದಿಲಿಂಗ, ಕೊಂಡಯ್ಯ, ಶೇಖಣ್ಣ, ಆದಪ್ಪ ,ಶ್ರೀಧರ, ಚೆನ್ನ, ಭಾಷಾ, ನಾಗರಾಜ, ಶ್ರೀಧರ, ಮಂಜುನಾಥ, ಊರಿನ ಮುಖಂಡರು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಭಾಗಿಯಾಗಿದ್ದರು.

ಶ್ರೀಶೈಲಗಿರಿ ಪ್ರಕಾಶನ ಬೆಳಗಾವಿ ರವರಿಂದ ಸಾಹಿತಿ ಬಿ.ಕೆ. ಮಲಾಬಾದಿಯವರ ಕೃತಿ ಲೋಕಾರ್ಪಣೆ - ಜೀವನದ ಆದರ್ಶಗಳನ್ನು ಒತ್ತಿ ಹೇಳುವ ಕೃತಿಗಳು ಎಲ್ಲರಿಗೂ ಮಾರ್ಗದರ್ಶಿ-- -ಎಸಿಪಿ ನಾರಾಯಣ ಬರಮನಿ ಅಭಿಮತ

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲರಿಂದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಹೆಚ್ಚುವರಿ ಹೊಸ ಕೊಠಡಿಗಳ ಕಾಮಗಾರಿಗೆ ಭೂಮಿ ಪೂಜೆ

ಪರಿಮಳ ಪ್ರಕಾಶನ ಮತ್ತು ಪರಿಮಳ ಸಾಂಸ್ಕೃತಿಕ ವಾಹಿನಿ ಸಹಯೋಗದಲ್ಲಿ ಬೆಳಗಾವಿ ಸಾಹಿತ್ಯೋತ್ಸವ -2025